Wednesday, February 27, 2008

ನಮಸ್ಕಾರ..


ಮನುಷ್ಯ ಪ್ರಯತ್ನಶೀಲನಾಗಿರಬೇಕು . ಏನನ್ನಾದರೂ ಸಾಧಿಸಬೇಕು ಎಂಬ ಹಂಬಲವಿದ್ದರೆ ಮಾತ್ರ ಜೀವನದಲ್ಲಿ ಮೇಲೇರಲು ಸಾಧ್ಯ .
ಸಾಧಿಸಬೇಕೆಂಬ ಮನಸ್ಸಿದೆ ಆದ್ರೆ ಸಮಯವೇ ಇಲ್ಲ ! ಎಷ್ಟೋ ಜನ ಮಿತ್ರರ ಉವಾಚ ಇದು . ನಾನೂ ಒಂದು ಬರೆಯುವ ಪ್ರಯತ್ನ ಮಾಡಿದರೇನು ? ಎಂಬ ಉತ್ಸಾಹದಿಂದ ಬರೆಯಲು ತೊಡಗಿದ್ದೇನೆ . ಹುಚ್ಚು ಮನಸ್ಸಿನ ಹಲವು ಮುಖಗಳನ್ನೂ , ಸೋತದ್ದು , ಗೆದ್ದಂತೆ ಭಾಸವಾಗಿ ಹೊಡೆಸಿ ಕೊಂಡದ್ದು ! , ಪೇಚಾಟಕ್ಕೆ ಸಿಲುಕಿದ್ದು, ಕ್ಷೇತ್ರಗಳು , ವಿಶಿಷ್ಟ ಸಾಧನೆಗೈದ ಮಹನೀಯರು ಹೀಗೆ ಹತ್ತು ಹಲವು ವಿಚಾರಗಳ " ಅವಿಲು" ಈ ನಮ್ಮ ಬಲ್ಲಿರೇನಯ್ಯ....

ಓದಿ ನಿಮ್ಮ ಅನಿಸಿಕೆಗಳನ್ನು ತಿಳಿಸಿ..
ನಿಮ್ಮ ಪ್ರೋತ್ಸಾಹ ನನಗೆ ಸ್ಪೂರ್ತಿ ....
ತೊಡಗಲೇ.........???

2 comments:

ಪುರುಷೋತ್ತಮ ಬಿಳಿಮಲೆ said...

Chipparu innilla, He was one of the greatest artist Yakshagana ever produced.

ಸತೀಶ ಆರ್ ಬೆಂಗಳೂರು said...

Sooper blog sir.. channgide